ರೈತರ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ: ಸಚಿವ ಎನ್.ಚಲುವರಾಯಸ್ವಾಮಿ
Vartha Bharati Bengaluru|09 June 2023
ಬೆಂಗಳೂರು, ಜೂ.8: ರೈತರ ಅಭಿವೃದ್ಧಿ ಆಗದೆ ಹೋದರೆ ದೇಶ ಸಮೃದ್ಧಿಯನ್ನು ಕಾಣಲು ಸಾಧ್ಯವಿಲ್ಲ. ರೈತರಿಗೆ ಪ್ರಾಮುಖ್ಯತೆ ನೀಡಿ ಅವರ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ರೈತರ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ: ಸಚಿವ ಎನ್.ಚಲುವರಾಯಸ್ವಾಮಿ

ಗುರುವಾರ ಜಿ.ಕೆ.ವಿ.ಕೆ ಆವರಣದ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರ್‌ ರಾಷ್ಟ್ರೀಯ ಸಮಾವೇಶ ಸಭಾಂಗಣದಲ್ಲಿ 'ಅಂತರ್‌ರಾಷ್ಟ್ರೀಯ ಬೀಜ ದಿನ-2023'ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗಾಗಿ ಬೆಂಗಳೂರು, ರಾಯಚೂರು, ಧಾರವಾಡ, ಶಿವಮೊಗ್ಗ ವಿಶ್ವವಿದ್ಯಾನಿಲಯಗಳು ಬೆಳೆ, ತಳಿ, ಹೊಸ ತಳಿಗಳಲ್ಲಿ ಬದಲಾವಣೆ, ಕೃಷಿಯಲ್ಲಿ ತಾಂತ್ರಿಕತೆ ಕುರಿತು ರೈತರಿಗೆ ಮಾಹಿತಿ ನೀಡುತ್ತಿದೆ ಎಂದರು.

ದೇಶದಲ್ಲಿ ರೈತರ ಹೋರಾಟ, ಬೇಡಿಕೆಗಳು ನಿರಂತರವಾಗಿ ಇರುತ್ತದೆ. ನಮ್ಮ ರೈತರ ಪ್ರಗತಿಗಾಗಿ ಸರಕಾರ ಸದಾ ರೈತರ ಜೊತೆ ಇರುತ್ತದೆ. ದೇಶದಲ್ಲಿ ಆಹಾರ ಕೊರತೆ ಉಂಟಾಗಬಾರದು. ಈ ನಿಟ್ಟಿನಲ್ಲಿ ಇಲಾಖೆ ಹಾಗೂ ವಿಶ್ವವಿದ್ಯಾನಿಲಯಗಳು ರೈತರ ಜೊತೆ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.

Diese Geschichte stammt aus der 09 June 2023-Ausgabe von Vartha Bharati Bengaluru.

Starten Sie Ihre 7-tägige kostenlose Testversion von Magzter GOLD, um auf Tausende kuratierte Premium-Storys sowie über 8.000 Zeitschriften und Zeitungen zuzugreifen.

Diese Geschichte stammt aus der 09 June 2023-Ausgabe von Vartha Bharati Bengaluru.

Starten Sie Ihre 7-tägige kostenlose Testversion von Magzter GOLD, um auf Tausende kuratierte Premium-Storys sowie über 8.000 Zeitschriften und Zeitungen zuzugreifen.

WEITERE ARTIKEL AUS VARTHA BHARATI BENGALURUAlle anzeigen
ಹೆಡಗೇವಾರ್ ತರಹದ ಹೇಡಿಗಳನ್ನು ಪಠ್ಯದಲ್ಲಿರಲು ಬಿಡಲ್ಲ: ಬಿ.ಕೆ.ಹರಿಪ್ರಸಾದ್
Vartha Bharati Bengaluru

ಹೆಡಗೇವಾರ್ ತರಹದ ಹೇಡಿಗಳನ್ನು ಪಠ್ಯದಲ್ಲಿರಲು ಬಿಡಲ್ಲ: ಬಿ.ಕೆ.ಹರಿಪ್ರಸಾದ್

ಶಿವಮೊಗ್ಗ, ಜೂ.8: ಬ್ರಿಟಿಷರ ಕ್ಷಮಾಪಣೆ ಕೇಳಿದ ನಕಲಿ ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲಾ ಮನ್ನಣೆ ನೀಡಲು ಸಾಧ್ಯವಿಲ್ಲ. ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ತರಹದ ಹೇಡಿಗಳನ್ನು ನಮ್ಮ ಮಕ್ಕಳ ಪಠ್ಯದಲ್ಲಿರಲು ಬಿಡುವುದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

time-read
1 min  |
09 June 2023
ಯಾವುದೇ ಧರ್ಮದತುಷ್ಟಿಕರಣ ಸಾಮರಸ್ಯಕ್ಕೆ ಅಪಾಯಕಾರಿ: ಪ್ರೊ.ಅರವಿಂದಮಾಲಗತ್ತಿ
Vartha Bharati Bengaluru

ಯಾವುದೇ ಧರ್ಮದತುಷ್ಟಿಕರಣ ಸಾಮರಸ್ಯಕ್ಕೆ ಅಪಾಯಕಾರಿ: ಪ್ರೊ.ಅರವಿಂದಮಾಲಗತ್ತಿ

ಯಾವುದೇ ಒಂದು ಧರ್ಮದ ತುಷ್ಟಿಕರಣ ಜನರ ನಡುವಿನ ಸಾಮರಸ್ಯಕ್ಕೆ ಅಪಾಯಕಾರಿ ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯಿಸಿದ್ದಾರೆ.

time-read
2 Minuten  |
09 June 2023
ವರದಕ್ಷಿಣೆ ಕಿರುಕುಳ: ಆರೋಪಿಗೆ 17 ವರ್ಷ ಜೈಲು ಶಿಕ್ಷೆ
Vartha Bharati Bengaluru

ವರದಕ್ಷಿಣೆ ಕಿರುಕುಳ: ಆರೋಪಿಗೆ 17 ವರ್ಷ ಜೈಲು ಶಿಕ್ಷೆ

ಮಂಡ್ಯ, ಜೂ.8: ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ಸಾವಿಗೆ ಕಾರಣನಾದ ಪತಿಗೆ ಶ್ರೀರಂಗಪಟ್ಟಣದ ಮೂರನೇ ಸೆಷೆನ್ಸ್ ನ್ಯಾಯಾಲಯ 17 ವರ್ಷ ಜೈಲು ಶಿಕ್ಷೆ ವಿಧಿಸಿದೆ.

time-read
1 min  |
09 June 2023
ವಸತಿ-ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅರ್ಜಿಗಳ ಇತ್ಯರ್ಥಕ್ಕೆಗಡುವು
Vartha Bharati Bengaluru

ವಸತಿ-ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅರ್ಜಿಗಳ ಇತ್ಯರ್ಥಕ್ಕೆಗಡುವು

ಪ್ರತೀ ತಿಂಗಳು ಜಿಲ್ಲಾ ಮಟ್ಟದಲ್ಲಿ ಜನತಾ ದರ್ಶನ: ಝಮೀರ್ ಅಹ್ಮದ್

time-read
1 min  |
09 June 2023
ಮುಂಬೈ: ಗೆಳತಿಯ ದೇಹವನು ತುಂಡು ತುಂಡಾಗಿ ಕತ್ತರಿಸಿದ ವ್ಯಕ್ತಿ ಆರೋಪಿ ಮನೋಜ್ ಸಾನೆ ಬಂಧನ
Vartha Bharati Bengaluru

ಮುಂಬೈ: ಗೆಳತಿಯ ದೇಹವನು ತುಂಡು ತುಂಡಾಗಿ ಕತ್ತರಿಸಿದ ವ್ಯಕ್ತಿ ಆರೋಪಿ ಮನೋಜ್ ಸಾನೆ ಬಂಧನ

ಮುಂಬೈ, ಜೂ.8: ಜೊತೆಯಾಗಿ ವಾಸಿಸುತ್ತಿದ್ದ ಗೆಳತಿಯನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬುಧವಾರ ಬಂಧಿಸಿದ್ದಾರೆ.

time-read
1 min  |
09 June 2023
ಭಾರತೀಯ ಕರಾವಳಿಯಿಂದ ದೂರ ಸಾಗುತ್ತಿರುವ ಬಿಪೊರ್‌ ಜಾಯ್' ಚಂಡಮಾರುತ
Vartha Bharati Bengaluru

ಭಾರತೀಯ ಕರಾವಳಿಯಿಂದ ದೂರ ಸಾಗುತ್ತಿರುವ ಬಿಪೊರ್‌ ಜಾಯ್' ಚಂಡಮಾರುತ

ಆದರೆ ವೇಗದ ಗಾಳಿ ಬೀಸಬಹುದು

time-read
1 min  |
09 June 2023
'ಹಝತ್ ಹಮೀದ್ ಶಾ ರಕ್ತ ನಿಧಿ' ಕೇಂದ್ರಕ್ಕೆ ಟಿ.ಕೆ.ಅನಿಲ್‌ಕುಮಾರ್‌ ಭೇಟಿ
Vartha Bharati Bengaluru

'ಹಝತ್ ಹಮೀದ್ ಶಾ ರಕ್ತ ನಿಧಿ' ಕೇಂದ್ರಕ್ಕೆ ಟಿ.ಕೆ.ಅನಿಲ್‌ಕುಮಾರ್‌ ಭೇಟಿ

ಬೆಂಗಳೂರು, ಜೂ. 8: ನಗರದ ಕಬ್ಬನ್ ಪೇಟೆ ಮುಖ್ಯರಸ್ತೆಯಲ್ಲಿರುವ ಹಝತ್ ಹಮೀದ್ ಶಾ ಹಾಗೂ ಹಝತ್ ಮುಹೀಬ್ ಶಾ ಶಾ ಖಾ ಖಾದ್ರಿ ದರ್ಗಾ ಕಾಂಪ್ಲೆಕ್ಸ್ ನಲ್ಲಿರುವ ರಕ್ತ ನಿಧಿ ಕೇಂದ್ರ, ಉಚಿತ ಡಯಾಲಿಸಿಸ್ ಕೇಂದ್ರ ಹಾಗೂ ನಗರ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಗುರುವಾರ ಭೇಟಿ ನೀಡಿದ್ದಾರೆ.

time-read
1 min  |
09 June 2023
ಸಹಕಾರ ಇಲಾಖೆಗೆ ಹೊಸ ಆಯಾಮ
Vartha Bharati Bengaluru

ಸಹಕಾರ ಇಲಾಖೆಗೆ ಹೊಸ ಆಯಾಮ

ಬೆಂಗಳೂರು, ಜೂ.8: 'ಸಹಕಾರ ಇಲಾಖೆಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಬೃಹದಾಕಾರವಾಗಿ ಬೆಳೆದಿರುವ ಸಹಕಾರ ಕ್ಷೇತ್ರ ಜನಾಂದೋಲನವಾಗಿ ರೂಪುಗೊಳ್ಳಬೇಕು. ಇದಕ್ಕಾಗಿ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಹಕಾರಿಗಳೆಲ್ಲರೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು' ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೂಚಿಸಿದ್ದಾರೆ.

time-read
1 min  |
09 June 2023
ನಗರ ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರಾಗಿ ರಾಕೇಶ್ ಸಿಂಗ್ ನೇಮಕ
Vartha Bharati Bengaluru

ನಗರ ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರಾಗಿ ರಾಕೇಶ್ ಸಿಂಗ್ ನೇಮಕ

ಬೆ೦ಗಳೂರು, ಜೂ.8: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ 10 ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರನ್ನಾಗಿ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರನ್ನು ತಕ್ಷಣದಿಂದಲೆ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

time-read
1 min  |
09 June 2023
ರೈತರ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ: ಸಚಿವ ಎನ್.ಚಲುವರಾಯಸ್ವಾಮಿ
Vartha Bharati Bengaluru

ರೈತರ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ: ಸಚಿವ ಎನ್.ಚಲುವರಾಯಸ್ವಾಮಿ

ಬೆಂಗಳೂರು, ಜೂ.8: ರೈತರ ಅಭಿವೃದ್ಧಿ ಆಗದೆ ಹೋದರೆ ದೇಶ ಸಮೃದ್ಧಿಯನ್ನು ಕಾಣಲು ಸಾಧ್ಯವಿಲ್ಲ. ರೈತರಿಗೆ ಪ್ರಾಮುಖ್ಯತೆ ನೀಡಿ ಅವರ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.

time-read
1 min  |
09 June 2023